ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ತೀವ್ರಗೊಂಡಿದ್ದು, ಮಾಜಿ ಪ್ರಧಾನಿ ದೇವೇಗೌಡರ ಬೆಂಬಲ ಕೋರಿ ಉದ್ಯೋಗಾಕಾಂಕ್ಷಿಗಳು ಮನವಿ ಸಲ್ಲಿಸಿದ್ದಾರೆ. ಇತ್ತ ಬಾಗಲಕೋಟೆಯಲ್ಲಿ ಶಿವಾಜಿ ಮಹಾರಾಜರ ಮೆರವಣಿಗೆಯ ಮೇಲೆ ಕಲ್ಲೆಸೆದ ಘಟನೆ ಖಂಡಿಸಿ ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ನಡೆಯಲಿದ್ದು, ನಗರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮದ್ಯ ಮಾರಾಟ ನಿಷೇಧಿಸಲಾಗಿದೆ.<br /><br />ಕರ್ನಾಟಕ ನ್ಯೂಸ್ ಎಕ್ಸ್ಪ್ರೆಸ್ನಲ್ಲಿ ಈ ದಿನದ ಪ್ರಮುಖ ಬೆಳವಣಿಗೆಗಳು, ರಾಜಕೀಯ, ಆರ್ಥಿಕತೆ, ಮತ್ತು ಸಾಂಸ್ಕೃತಿಕ ಘಟನಾವಳಿಗಳ ಸಮಗ್ರ ವಿಶ್ಲೇಷಣೆಗಳೊಂದಿಗೆ ಪ್ರಸ್ತುತ ಮಾಹಿತಿ ಮತ್ತು ನಾಡಿನ ತಾಜಾ ಸುದ್ದಿಗಳು.<br /><br />Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates<br /><br />Suvarna News Live: https://youtube.com/live/F1m0ciwMs8c<br /><br />#ExpressNews #BreakingNews #KarnatakaExpress #KannadalatestNews #SuvarnaNews #KannadaNews #KarnatakaPolitics #AsianetSuvarnaNews #karnataka #news<br /><br />Download the Asianet News App now! Available on Android & iOS<br /><br />👉 Android: <br />https://play.google.com/store/apps/details?id=com.vserv.asianet&hl=en_IN <br /><br />👉 iOS: <br />https://apps.apple.com/in/app/asianet-news-official/id1093450032<br /><br />Like and Subscribe: <br /><br />WhatsApp ► https://whatsapp.com/channel/0029Va9CL2hGE56uFHsT3J2s<br />YouTube ► https://www.youtube.com/@AsianetSuvarnaNews<br />Website ► https://kannada.asianetnews.com/ <br />Facebook ► https://www.facebook.com/SuvarnaNews <br />Twitter ► https://twitter.com/AsianetNewsSN<br />Instagram ► https://www.instagram.com/asianetsuvarnanews/
